ಸಾಗರ ತಾಲೂಕು ಸಿಗಂದೂರು ಬಳಿ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಈ ಹಿಂದೆ ಸಂಸದರಾದ ವಿಶೇಷ ಪ್ರಯತ್ನ ಪಟ್ಟ ಹಾಗೂ ಕ್ಷೇತ್ರದ ಶಾಸಕರಾದ ಶ್ರೀ ಹಾಲಪ್ಪ ನವರು ಸ್ಥಳೀಯ ಮುಖಂಡರಾದ ಸಿಎಸ್ ಪರಮೇಶ್ವರ ಪ್ರಸನ್ನ ಕೇಂದ್ರ ಭೂಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿ ರಾಷ್ಟ್ರೀಯ ಹೆದ್ದಾರಿ 369e ಮಂಜೂರು ಮಾಡಿರುತ್ತಾರೆ.
ಈ ಸೇತುವೆಯು 425 ಕೋಟಿ ರೂಪಾಯಿಗಳಾಗಿದ್ದು 2.14 ಕಿಲೋಮೀಟರ್ ಉದ್ದ ಹಾಗೂ 16 ಮೀಟರ್ ಅಗಲ ಹಾಗೂ ಒಂದೂವರೆ ಮೀಟರ್ ಅಗಲದ ಎರಡು ಬದಿಯಲ್ಲಿ ಫುಟ್ಪಾತ್ ಒಳಗೊಂಡಿರುತ್ತದೆ.
ಕೇಬಲ್ ಅಳವಡಿಸಿ ನಿರ್ಮಾಣ ಮಾಡುವ ವಿನೂತನ ವಿನ್ಯಾಸದ ಸೇತುವೆ ಒಟ್ಟು 17 ಫಿಲರ.
ಈ ಸೇತುವೆ ದೇಶದ ಏಳನೇ ಅತಿ ಉದ್ದದ ಸೇತುವೆ ಮತ್ತು ರಾಜ್ಯದ ಪ್ರಥಮ ಉದ್ದದ ಸೇತುವೆ ಆಗಿರುತ್ತೆ.
ಈ ಸೇತುವೆ ನಿರ್ಮಾಣದ ನಂತರ ಹತ್ತು ವರ್ಷಗಳ ದುರಸ್ತಿಯನ್ನು ಸದ್ರಿ ಗುತ್ತಿಗೆದಾರರು ಮಾಡಬೇಕಾಗಿರುತ್ತದೆ.
ಸೇತುವೆ ನಿರ್ಮಾಣದಿಂದ ಶರಾವತಿ ಅಣೆಕಟ್ಟಿನ ಮುಳುಗಡೆಯಾಗಿದ ಜನರಿಗೆ ಸಂಪರ್ಕ ಉತ್ತಮಗೊಳ್ಳುತ್ತದೆ.
ರಾಜ್ಯದ ಪ್ರಮುಖ ದೇವಸ್ಥಾನದ ಸಿಗಂದೂರು ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸಲಾಗುವುದು.
ಸಾಗರ ತಾಲೂಕು ಸಿಗಂದೂರು ಬಳಿ ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಾಣ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ಈ ಹಿಂದೆ ಸಂಸದರಾದ ವಿಶೇಷ ಪ್ರಯತ್ನ ಪಟ್ಟ ಹಾಗೂ ಕ್ಷೇತ್ರದ ಶಾಸಕರಾದ ಶ್ರೀ ಹಾಲಪ್ಪ ನವರು ಸ್ಥಳೀಯ ಮುಖಂಡರಾದ ಸಿಎಸ್ ಪರಮೇಶ್ವರ ಪ್ರಸನ್ನ ಕೇಂದ್ರ ಭೂಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿ ರಾಷ್ಟ್ರೀಯ ಹೆದ್ದಾರಿ 369e ಮಂಜೂರು ಮಾಡಿರುತ್ತಾರೆ.
ಈ ಸೇತುವೆಯು 425 ಕೋಟಿ ರೂಪಾಯಿಗಳಾಗಿದ್ದು 2.14 ಕಿಲೋಮೀಟರ್ ಉದ್ದ ಹಾಗೂ 16 ಮೀಟರ್ ಅಗಲ ಹಾಗೂ ಒಂದೂವರೆ ಮೀಟರ್ ಅಗಲದ ಎರಡು ಬದಿಯಲ್ಲಿ ಫುಟ್ಪಾತ್ ಒಳಗೊಂಡಿರುತ್ತದೆ.
ಕೇಬಲ್ ಅಳವಡಿಸಿ ನಿರ್ಮಾಣ ಮಾಡುವ ವಿನೂತನ ವಿನ್ಯಾಸದ ಸೇತುವೆ ಒಟ್ಟು 17 ಫಿಲರ್.
ಈ ಸೇತುವೆ ದೇಶದ ಏಳನೇ ಅತಿ ಉದ್ದದ ಸೇತುವೆ ಮತ್ತು ರಾಜ್ಯದ ಪ್ರಥಮ ಉದ್ದದ ಸೇತುವೆ ಆಗಿರುತ್ತೆ.
ಈ ಸೇತುವೆ ನಿರ್ಮಾಣದ ನಂತರ ಹತ್ತು ವರ್ಷಗಳ ದುರಸ್ತಿಯನ್ನು ಸದ್ರಿ ಗುತ್ತಿಗೆದಾರರು ಮಾಡಬೇಕಾಗಿರುತ್ತದೆ.
ಸೇತುವೆ ನಿರ್ಮಾಣದಿಂದ ಶರಾವತಿ ಅಣೆಕಟ್ಟಿನ ಮುಳುಗಡೆಯಾಗಿದ ಜನರಿಗೆ ಸಂಪರ್ಕ ಉತ್ತಮಗೊಳ್ಳುತ್ತದೆ.
ರಾಜ್ಯದ ಪ್ರಮುಖ ದೇವಸ್ಥಾನದ ಸಿಗಂದೂರು ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸಲಾಗುವುದು.
ಜನರಿಗೆ ವಿದ್ಯುತ್ ಕೊಡುವ ಮೂಲಕ ಈ ಭಾಗದ ಜನರು ತಮ್ಮ ಕೃಷಿ ಜಮೀನು.ಮನೆಮಠ ಕಳೆದುಕೊಂಡು ಕತ್ತಲೆಯಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ಇತ್ತು,ಆದರೆ ಈ ಭಾಗದ ಜನರಿಗೆ ಇದೀಗ ಕತ್ತಲೆಯಿಂದ ಬೆಳಕಿನೆಡೆಗೆ ಬರುವ ಸಮಯ ಒದಗಿ ಬಂದಿದೆ.
By Goutham K S, Sagara