ಇಂದು (23-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಮಾಸೂರು ಗ್ರಾ.ಪಂ ವ್ಯಾಪ್ತಿಯ “ಆಶಾ ಕಾರ್ಯಕರ್ತೆ” ಯರಿಗೆ ಪಡಿತರ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್, ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ನೀಲಾವತಿ, ತಾ.ಪಂ ಸದಸ್ಯರಾದ ದೇವೇಂದ್ರಪ್ಪ ಯಲಕುಂದ್ಲಿ, ಆನಂದ್ ಮೇಸ್ತ್ರಿ, ವಿನಾಯಕ್ ರಾವ್, ಬಿ.ಟಿ. ರವೀಂದ್ರ, ರಮೇಶ್ ದಿಗಟೆಕೊಪ್ಪ, ಮಹಾಬಲೇಶ್ವರ, ಅಣ್ಣಪ್ಪ, ಸತೀಶ್ ಗೌಡ್ರು, ದೇವರಾಜ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು
By Goutham K S, Sagara
Pingback: buy magic mushrooms online oregon
Pingback: pgslot
Pingback: look what i found
Pingback: ทดลองเล่นสล็อต lsm99