ಇಂದು (17-05-2020) ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ನವರು ಹಾಗೂ ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಸಾಗರ ತಾ. ಕೆಳದಿ ಗ್ರಾ.ಪಂ ಅದರಂತೆ ಗ್ರಾಮದ ಆನೆರೋಡ್ಡಿನ ಕೆರೆ ಮತ್ತು ತೋಟದ ಮೇಲಿನ ಕೆರೆಯ ನರೇಗಾ ಯೋಜನೆ, ಅಂತರ್ಜಲ ಚೇತನ ಕಾಮಗಾರಿಗಳ ವಿಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್, ಸತೀಶ್ ಗೌಡ್ರು, CEO, E.O,PDO ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
By Goutham K S, Sagara
Pingback: click here for more info
Pingback: youtube automation niches