ಇಂದು (24-04-2020) ಸಾಗರ ಅರಣ್ಯ ವಿಭಾಗೀಯ ನಾಟಾ ವ್ಯಾಪಾರಸ್ಥರು ಮತ್ತು ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) ನವರು ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಮತ್ತು ಉಪವಿಭಾಗಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (ಕೋವಿಡ್-19 ಪರಿಹಾರ ನಿಧಿ) 1 ಲಕ್ಷ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳಾದ ಶ್ರೀ ನಾಗರಾಜ್ ರವರು, ತಹಶೀಲ್ದಾರ್ ರಾದ ಶ್ರೀ ಚಂದ್ರಶೇಖರ್ ರವರು, ಟ್ರಸ್ಟ್ ನ ಅಧ್ಯಕ್ಷರಾದ ದೇವೇಂದ್ರ ಶಿರವಾಳ, ಕಾರ್ಯದರ್ಶಿ ರಾಜು ನಾಯರ್, ರಾಜೇಂದ್ರ ಪೈ, ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಬಿ.ಟಿ.ರವೀಂದ್ರ, ಸತೀಶ್ ಗೌಡ್ರು,ಮತ್ತಿತರರು ಉಪಸ್ಥಿತರಿದ್ದರು.
Goutham K S, Sagara
Pingback: get penis bigger