ಇಂದು (05-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ಸಾಗರದ ಭದ್ರಕಾಳಿ ಸಭಾಭವನದಲ್ಲಿ ಸ್ಕೂಲ್ ವಾಹನ (ಓಮಿನಿ) ಮಾಲೀಕರಿಗೆ, ಚಾಲಕರಿಗೆ, ಹಾಗೂ ಮುದ್ರಣ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ನಾಗಪ್ಪ ನವರು, ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ಶ್ರೀನಿವಾಸ್, ಮಹೇಶ್,ಚೇತನ್ ರಾಜ್ ಕಣ್ಣೂರು, ಬಿ.ಟಿ.ರವೀಂದ್ರ, ಮೈತ್ರಿ ಪಾಟೀಲ್,ಗೌತಮ್ ವಕೀಲರು, ರಾಮು, ಅಕ್ಷರ ಮತ್ತಿತರರು ಉಪಸ್ಥಿತರಿದ್ದರು.
By Goutham K S
Pingback: ข่าวบอล