ಇಂದು (04-04-2020) ಸಾಗರ ನಗರಸಭೆ 13 ನೇ ವಾರ್ಡ್ ನ ಬೂತ್ ನಂಬರ್ 64 ರ ಬಿಜೆಪಿ ಕಾರ್ಯಕರ್ತರು,ನಗರಸಭೆ ಸದಸ್ಯರು, ಹಾಗೂ ಪಕ್ಷದ ಮುಖಂಡರುಗಳು, ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರ ಮೂಲಕ ಮಾನ್ಯ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ (ಕೋವಿಡ್-19 ಪರಿಹಾರ ನಿಧಿ) 34,000 ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಭಾವನಾ ಸಂತೋಷ್, ನಗರ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಬಿ.ಟಿ ರವೀಂದ್ರ,ಸಂತೋಷ್ ಶೇಟ್ ಮತ್ತಿತರರು ಉಪಸ್ಥಿತರಿದ್ದರ

