ಇಂದು (16-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು *ತಾ.ಪಂ ಸದಸ್ಯರಾದ ದೇವೇಂದ್ರಪ್ಪ ಯಲಕುಂದ್ಲಿ * ಯವರ ಅನುದಾನದಲ್ಲಿ ನೀಡಲಾದ ತ್ರಿಚಕ್ರ ವಾಹನವನ್ನು ಫಲಾನುಭವಿ ಪರುಶುರಾಮ್ ಮಾಸೂರು ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ದೇವೇಂದ್ರಪ್ಪ ಯಲಕುಂದ್ಲಿ,ರಘುಪತಿ ಭಟ್, ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್, ಬಿ.ಟಿ.ರವೀಂದ್ರ, ಗ್ರಾ.ಪಂ ಸದಸ್ಯರಾದ ಆನಂದ್ ಮೇಸ್ತ್ರಿ, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
By Goutham K S, Sagara
Pingback: Get the facts
Pingback: webpage
Pingback: buy magic mushrooms uk shop