ಇಂದು (17-05-2020) ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ನವರು ಹಾಗೂ ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು, ಗಣಪತಿ ಕೆರೆ ಕಾಲುವೆ ಕಾಮಗಾರಿ ಪರಿಶೀಲನೆ ನೆಡೆಸಿ, ಕೆರೆ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ CEO, AC, EO ನಗರಸಭೆ ಆಯುಕ್ತರು, ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ದೇವೇಂದ್ರಪ್ಪ ಯಲ ಕುಂದ್ಲಿ, ಬಿ.ಟಿ.ರವೀಂದ್ರ, ಮಹೇಶ್, ಅರವಿಂದ್ ರಾಯ್ಕರ್, ರಾಮು, ಭಾವನ ಸಂತೋಷ್, ಮತ್ತಿತರರು ಉಪಸ್ಥಿತರಿದ್ದರು.
By Goutham K S, Sagara
Pingback: ประกันรถยนต์ 2+
Pingback: tv size
Pingback: hookers near me
Pingback: faceless niches
Pingback: รับทำ Google Ads