ಇಂದು (07-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಮತ್ತು ಜಿಲ್ಲಾಧಿಕಾರಿಗಳಾದ ಶ್ರೀ ಕೆ.ಬಿ.ಶಿವಕುಮರ್ ರವರು
ಸಾಗರ ತಾಲ್ಲೂಕಿನ ತೋರವಗೋಡು ಮತ್ತು ಅದರಂತೆ ಗ್ರಾಮದಲ್ಲಿ ಅನಾನಸ್ ಬೆಳೆದ ರೈತರನ್ನು ಭೇಟಿ ಮಾಡಿ ಚರ್ಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀ ಚಂದ್ರಶೇಖರ ರವರು, ಕೃಷಿ ಅಧಿಕಾರಿಗಳು, ಜಿಲ್ಲಾಧ್ಯಕ್ಷರಾದ ಟಿ.ಡಿ.ಮೇಘರಾಜ್, ಹೊಸನಗರ ತಾ.ಪಂ ಅಧ್ಯಕ್ಷರಾದ ವೀರೇಶ್ ಆಲವಳ್ಳಿ, ವಿನಾಯಕ್ ರಾವ್, ಬಿ.ಟಿ ರವೀಂದ್ರ, ಮತ್ತಿತರರು ಉಪಸ್ಥಿತರಿದ್ದರು.

