ಇಂದು (19-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪ ನವರೊಂದಿಗೆ
ಸಾಗರದ ಗಣಪತಿ ಕೆರೆ ಪಕ್ಕದಲ್ಲಿ 150 ಅಡಿ ಎತ್ತರದ 365 ದಿನ ಹಾರಾಡಲ್ಪಡುವ ತ್ರಿವರ್ಣ ಧ್ವಜ ಸ್ತಂಭ ನಿಲ್ಲಿಸುವ ಕಾರ್ಯ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರು, ನಗರಸಭೆ ಸದಸ್ಯರುಗಳು ಪಕ್ಷದ ವಿವಿಧ ಹಂತದ ಮುಖಂಡರು ಉಪಸ್ಥಿತರಿದ್ದರು.
