ಇಂದು (29-06-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪನವರು ಅಧಿಕಾರಿಗಳೊಂದಿಗೆ ಸಾಗರದ ಈಜುಕೊಳಕ್ಕೆ ಭೇಟಿನೀಡಿ ಸ್ಥಳ ಪರಿಶೀಲನೆ ನೆಡೆಸಿದರು.

ಈ ಸಂದರ್ಭದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಮಂಜುನಾಥ ಸ್ವಾಮಿ, ವಿ.ಮಹೇಶ್, ಅರವಿಂದ್ ರಾಯ್ಕರ್, ವಿನಾಯಕ್ ರಾವ್, ಬಿ.ಟಿ.ರವೀಂದ್ರ, ಅಕ್ಷರ, ಆನಂದ್ ಜನ್ನೇಹಕ್ಲು, ಮತ್ತಿತರರು ಉಪಸ್ಥಿತರಿದ್ದರು.

By Goutham K S, Sagara
