ಇಂದು (06-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರ ಮೂಲಕ ಮಾನ್ಯ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ (ಕೋವಿಡ್-19 ಪರಿಹಾರ ನಿಧಿ) ನಾಗೇಶ್ ಬೆಂಗ್ರೆ ಯವರು ವೈಯಕ್ತಿಕ 50 ಸಾವಿರ ಮತ್ತು 11 ಸಾವಿರ 12 ನೇ ವಾರ್ಡ್ ಜನರು ನೀಡಿದ್ದಾರೆ ಒಟ್ಟು 61 ಸಾವಿರ ದೇಣಿಗೆ
ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಗಣೇಶ್ ಪ್ರಸಾದ್, ನಗರಸಭೆ ಸದಸ್ಯರಾದ ತುಕರಾಮ್,ರಾಧಾಕೃಷ್ಣ ನಾಯ್ಕ್ ಬೆಂಗ್ರೆ, ವೀರೇಂದ್ರ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

