ಇಂದು (13-04-2020) ಆನಂದಪುರ ಮಹಾಶಕ್ತಿ ಕೇಂದ್ರದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವಾರದ ಶ್ರೀ ಕೆ.ಎಸ್.ಈಶ್ವರಪ್ಪ ನವರ ಮತ್ತು ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರ ಮೂಲಕ ಮಾನ್ಯ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ (ಕೋವಿಡ್-19 ಪರಿಹಾರ ನಿಧಿ) 2,08,320 ರೂ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಅಧ್ಯಕ್ಷರಾದ ಲೋಕನಾಥ್ ಬಿಳಿಸಿರಿ, ಶಕ್ತಿ ಕೇಂದ್ರ ಅಧ್ಯಕ್ಷರಾದ ಶಾಂತಕುಮಾರ್ ಗೌಡ್ರು, ರೇವಪ್ಪ ಹೊಸಕೊಪ್ಪ, ಚೇತನ್ ರಾಜ್ ಕಣ್ಣೂರು,ರೇವಣಯ್ಯ,ಅಶೋಕ್, ನಾರಾಯಣಪ್ಪ ಮಾಷ್ಟ್ರು, ಸಾಗರ ನಗರಸಭೆ ಸದಸ್ಯರಾದ ಶ್ರೀನಿವಾಸ್, ಮಹೇಶ್, ಮತ್ತಿತರರು ಉಪಸ್ಥಿತರಿದ್ದರು.
By Goutham K S
Pingback: faceless youtube automation
Pingback: lsm99 แทงบอล 4 ตังค์